ಸರಕಾರದ ಅನುದಾನದಲ್ಲಿ ಆಕ್ಸಿಜನ್ ಖರೀದಿಸಿ ಸ್ವಂತ ಹಣದ್ದು ಎಂದು ಪ್ರಚಾರ ಪಡೆದು ಸಿಕ್ಕಿ ಹಾಕಿಕೊಂಡ ಸುಮಲತಾ

 ಸದ್ಯದ ವಿದ್ಯಮಾನಗಳಲ್ಲಿ ಕೊರೋನ ಅಟ್ಟಹಾಸ ಮೆರೆದಿರೆ. ಹಾಗಾಗಿ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು. ಆಸ್ಪತ್ರೆಗಳಲ್ಲಿ oxygen ನ ಹಾಹಾಕಾರ ಮುಂದುವರೆದಿದೆ.

ಈ ಮಧ್ಯೆ ಮಂಡ್ಯದ ಸಂಸದೆ ಸುದ್ದಿಯಲ್ಲಿದ್ದಾರೆ ಕಳೆದ ಬಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಪಿಎಮ್ ಕೆರ್ ಗೆ ದಾನ ಮಾಡಿ ನೆಟ್ಟಿಗರ ಹಾಗೂ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಕ್ಷೇತ್ರಕ್ಕೆ ಕಾಲಿಡದೆ. ಜನರ ಬಾಯಿಗೆ ಆಹಾರವಾಗಿದ್ದರು.

ಈ ಬಾರಿ ಆಕ್ಸಿಜನ್ ಕೊರತೆ ಎಲ್ಲಾಕಡೆ ಇರುವುದರಿಂದ ಮಂಡ್ಯದಲ್ಲಿ ಆಕ್ಸಿಜನ್ ಸಮಸ್ಯೆ ತಲೆದೂರಿದೆ.

ಸುಮಲತಾ ರವರು ಕ್ಷೇತ್ರಕ್ಕೆ ಮೀಸಲಿಟ್ಟ  ಹಣದಲ್ಲಿ ಆಕ್ಸಿಜನ್ ಒದಗಿಸುವ ಮೂಲಕ ಹೆಸರು ಪಡೆದರು. ಆದರೆ ಅವರು ಸ್ವಂತ ಹಣದಲ್ಲಿ ಆಕ್ಸಿಜನ್ ಖರೀದಿಸಿ ಕೊಡುತ್ತಿದ್ದೇನೆ ಎಂದು ಹೇಳಿದ್ದರು ಆದರೆ ಅದು ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ ಅದರಲ್ಲೂ ಅವರು ಹೇಳಿದಷ್ಟು ಆಕ್ಸಿಜನ್ ಕೂಡ ಮಂಡ್ಯಕ್ಕೆ ಬಂದಿಲ್ಲ ಎನ್ನುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.